>> • || ಸರ್ವ ಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ‍ ಸಾಧಿಕೆ, ಶರಣ್ಯೇ ತ್ರಯಂಭಿಕೆ ಗೌರಿ ನಾರಾಯಣಿ ನಮೋಸ್ತುತೇ || ಶರಣಾಗತ ದಿನಾರ್ತ ಪರಿತ್ರಾಣ ಪಾರಾಯಣೇ ಸರ್ವಸ್ಯಾರ್ಥಿ ಹರೇ ದೇವಿ ನಾರಾಯಣಿ ನಮೋಸ್ತುತೇ || .
Drop Down Menus CSS Drop Down Menu #

Route Map

 ದಾರಿಯ ವಿವರ :-


ದೇವಾಲಯವನ್ನು ತಲುಪಲು ಜಿಲ್ಲಾ ಕೇಂದ್ರ ಉಡುಪಿಯಿಂದ ಸರಿಸುಮಾರು 35ಕಿ.ಮೀ., ತಾಲೂಕು ಕೇಂದ್ರ ಕುಂದಾಪುರದಿಂದ 4 ಕಿಲೋ ಮೀಟರ್ ದಕ್ಷಿಣಕ್ಕೆ ಕ್ರಮಿಸಿ, ಕೋಟೇಶ್ವರ ಮೆಜೆಸ್ಟಿಕ್ ಹಾಲ್ ಎದುರು ಕುದುರೆಕೆರೆಬೆಟ್ಟು ರಸ್ತೆಯಲ್ಲಿ ಅರ್ಧ ಕಿಲೋ ಮೀಟರ್ ಕ್ರಮಿಸಿದರೆ ಪುಟ್ಟ ದೇಗುಲ ಕಾಣಸಿಗುತ್ತದೆ. ಇನ್ನೂ ಉಡುಪಿಯಿಂದ ಬರುವವರು ಕೋಟೇಶ್ವರ ಬೈಪಾಸ್ನಿಂದ ಒಂದು ಕಿಲೋಮೀಟರ್ ಸಾಗಿ ದೇಗುಲವನ್ನು ತಲುಪಬಹುದು. ಇಲ್ಲಿಗೆ ಸಾಕಷ್ಟು ಸಾರಿಗೆ ವ್ಯವಸ್ಥೆ ಕೂಡಾ ಇದೆ.