>> • || ಸರ್ವ ಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ‍ ಸಾಧಿಕೆ, ಶರಣ್ಯೇ ತ್ರಯಂಭಿಕೆ ಗೌರಿ ನಾರಾಯಣಿ ನಮೋಸ್ತುತೇ || ಶರಣಾಗತ ದಿನಾರ್ತ ಪರಿತ್ರಾಣ ಪಾರಾಯಣೇ ಸರ್ವಸ್ಯಾರ್ಥಿ ಹರೇ ದೇವಿ ನಾರಾಯಣಿ ನಮೋಸ್ತುತೇ || .
Drop Down Menus CSS Drop Down Menu #

Seva List

ಶ್ರೀ ಅಮ್ಮನವರ ದರ್ಶನ ಸಮಯ :-

ಬೆಳಿಗ್ಗೆ ಗಂಟೆ 8.00 ರಿಂದ ಮಧ್ಯಾಹ್ನ 1.00ರ ತನಕ  | ಮಧ್ಯಾಹ್ನ ಗಂಟೆ 4.00 ರಿಂದ 8.30ರ ತನಕ

(ಶುಕ್ರವಾರ ಮತ್ತು ವಿಶೇಷ ದಿನಗಳನ್ನು ಹೊರತುಪಡಿಸಿ)


ಶ್ರೀ ಅಮ್ಮನವರ ಸನ್ನಿಧಾನದಲ್ಲಿ ನಡೆಯುವ ಸೇವೆಗಳ ವಿವರ :-

·        ಕರ್ಪೂರಾರತಿ

·        ಕುಂಕುಮಾರ್ಚನೆ

·        ಸಹಸ್ರನಾಮ ಕುಂಕುಮಾರ್ಚನೆ (ಮೊದಲೇ ತಿಳಿಸಬೇಕು)

·        ಸೀರೆ ಸಮರ್ಪಣೆ

·        ಹಣ್ಣು-ಕಾಯಿ

·        ಹೂವಿನ ಪೂಜೆ

·        ಮಹಾಪೂಜೆ

·        ದೀಪಾರಾಧನೆ

·        ಸರ್ವಸೇವೆ

·        ಸ್ವರ್ಣ ಸಮರ್ಪಣೆ (ಚಿನ್ನ/ಬೆಳ್ಳಿ)

·        ತುಪ್ಪದ ದೀಪ / ಲಿಂಬೆ ದೀಪ / ತಂಬಿಟ್ಟು ದೀಪ

·        ಹರಿವಾಣ ನೈವೇದ್ಯ  / ತ್ರಿಗುಣ / ಫಲಾಮೃತ ನೈವೇದ್ಯ

·        ಸಂಕ್ರಾಂತಿ ಪೂಜೆ


[ಈ ಕೆಳಗಿನ ಸೇವೆ ಮಾಡಿಸುವ ಭಕ್ತಾದಿಗಳು ಮೊದಲೇ ತಿಳಿಸಬೇಕು]

·        ಅಲಂಕಾರ ಪೂಜೆ

·        ಕ್ಷೀರ / ಪಂಚಾಮೃತ ನೈವೇದ್ಯ / ಅಭಿಷೇಕ

·        ವಾಹನ ಪೂಜೆ

·        ಸಿಯಾಳಾಭಿಷೇಕ

·        ಪರಮಾನ್ನ ನೈವೇಧ್ಯ

·        ಚಂಡಿಕಾ ಪಾರಾಯಣ

·        ಚಂಡಿಕಾ ಹೋಮ

·        ತುಲಾಭಾರ

·        ಪನಿವಾರ ಪೂಜೆ (ಪಂಚಕಜ್ಜಾಯ+ಪಾನಕ)

·        ಸೋಣಾರ್ತಿ (ಸೋಣೆ ತಿಂಗಳಿನಲ್ಲಿ – ಸಿಂಹ ಮಾಸ ಪರ್ಯಂತ)

·        ಕೂಷ್ಮಾಂಡ (ಕುಂಬಳಕಾಯಿ) ಸಮರ್ಪಣೆ [ಭದ್ರಕಾಳಿ ಸನ್ನಿಧಿಯಲ್ಲಿ]


ಶ್ರೀ ಯಕ್ಷಿಣಿ  ಸನ್ನಿಧಾನದಲ್ಲಿ ನಡೆಯುವ ಸೇವೆಗಳ ವಿವರ :-

·        ಕರ್ಪೂರಾರತಿ

·        ಕುಂಕುಮಾರ್ಚನೆ

·        ಅಲಂಕಾರ ಪೂಜೆ

·        ಹೂವಿನ ಪೂಜೆ

·        ಹಾಲು-ಹಣ್ಣು ಸಮರ್ಪಣೆ

·        ಸಂಕ್ರಾಂತಿ ಪೂಜೆ

 

ಶ್ರೀ ವಾಸುಕೀ ನಾಗರಾಜ ಸನ್ನಿಧಾನದಲ್ಲಿ ನಡೆಯುವ ಸೇವೆಗಳ ವಿವರ :-

·        ಕರ್ಪೂರಾರತಿ

·        ತನು-ತಂಬಿಲ ಸೇವೆ (ಮೊದಲೇ ತಿಳಿಸಬೇಕು)

·        ಶುದ್ಧ ಕಲಶ (ಮೊದಲೇ ತಿಳಿಸಬೇಕು)

 



ಶ್ರೀ ಧರ್ಮದೈವಗಳ ಸನ್ನಿಧಾನದಲ್ಲಿ ನಡೆಯುವ ಸೇವೆಗಳ ವಿವರ :-

(ಅಣ್ಣಪ್ಪ ಪಂಜುರ್ಲಿ, ಹಾಯ್ಗುಳಿ, ಕಲ್ಕುಡ)

·        ಕರ್ಪೂರಾರತಿ

·        ಹೂವಿನ ಪೂಜೆ / ಅಲಂಕಾರ ಪೂಜೆ

·        ಸೋಣಾರ್ತಿ (ಸೋಣೆ ತಿಂಗಳಿನಲ್ಲಿ)

·        ಭಸ್ಮಾರ್ಚನೆ

·        ಸಂಕ್ರಾಂತಿ ಪೂಜೆ

 [ಈ ಕೆಳಗಿನ ಸೇವೆ ಮಾಡಿಸುವ ಭಕ್ತಾದಿಗಳು ಮೊದಲೇ ತಿಳಿಸಬೇಕು]

·        ಕಡುಬು ಸೇವೆ (ಕಲ್ಕುಡನಿಗೆ)

·        ಹುರುಳಿ ಸಮರ್ಪಣೆ (ಹಾಯ್ಗುಳಿಗೆ)

·        ಬೆಲ್ಲ-ಕಾಯಿ (ಅಣ್ಣಪ್ಪ ಪಂಜುರ್ಲಿಗೆ)

·        ಪಂಚಕಜ್ಜಾಯ ಸಮರ್ಪಣೆ (ಪ್ರತೀ ಸಂಕ್ರಾಂತಿಯಂದು)

 

ವಿ.ಸೂ.: ಪೂಜಾ ವಿನಿಯೋಗಾದಿಗಳು ಬೆಳಿಗ್ಗೆ 9.00 ರ ಒಳಗೆ ಹಾಗೂ ಸಂಜೆ ಗಂಟೆ 7.00 ರ ನಂತರ ನಡೆಯುತ್ತದೆ. ಪೂಜಾದಿಗಳನ್ನು ನಡೆಸುವ ಭಕ್ತಾದಿಗಳು ಕ್ಷೇತ್ರವನ್ನು ಸಂಪರ್ಕಿಸಿ ಮೊದಲೆ ಮಾಹಿತಿಯನ್ನು ಪಡೆಯತಕ್ಕದ್ದು.

ಸಂಪರ್ಕ : 99451 89662 (ನಾಗರಾಜ್ ಶೇರೇಗಾರ್)