ಶ್ರೀ ಅಮ್ಮನವರ ದರ್ಶನ ಸಮಯ :-
ಬೆಳಿಗ್ಗೆ ಗಂಟೆ 8.00 ರಿಂದ ಮಧ್ಯಾಹ್ನ 1.00ರ ತನಕ | ಮಧ್ಯಾಹ್ನ ಗಂಟೆ 4.00 ರಿಂದ 8.30ರ ತನಕ
(ಶುಕ್ರವಾರ ಮತ್ತು ವಿಶೇಷ ದಿನಗಳನ್ನು ಹೊರತುಪಡಿಸಿ)
ಶ್ರೀ ಅಮ್ಮನವರ ಸನ್ನಿಧಾನದಲ್ಲಿ ನಡೆಯುವ ಸೇವೆಗಳ ವಿವರ :-
·
ಕರ್ಪೂರಾರತಿ
·
ಕುಂಕುಮಾರ್ಚನೆ
·
ಸಹಸ್ರನಾಮ ಕುಂಕುಮಾರ್ಚನೆ
(ಮೊದಲೇ ತಿಳಿಸಬೇಕು)
·
ಸೀರೆ ಸಮರ್ಪಣೆ
·
ಹಣ್ಣು-ಕಾಯಿ
·
ಹೂವಿನ ಪೂಜೆ
·
ಮಹಾಪೂಜೆ
·
ದೀಪಾರಾಧನೆ
·
ಸರ್ವಸೇವೆ
·
ಸ್ವರ್ಣ ಸಮರ್ಪಣೆ (ಚಿನ್ನ/ಬೆಳ್ಳಿ)
·
ತುಪ್ಪದ ದೀಪ / ಲಿಂಬೆ ದೀಪ
/ ತಂಬಿಟ್ಟು ದೀಪ
·
ಹರಿವಾಣ ನೈವೇದ್ಯ / ತ್ರಿಗುಣ / ಫಲಾಮೃತ ನೈವೇದ್ಯ
·
ಸಂಕ್ರಾಂತಿ ಪೂಜೆ
[ಈ ಕೆಳಗಿನ ಸೇವೆ ಮಾಡಿಸುವ ಭಕ್ತಾದಿಗಳು ಮೊದಲೇ ತಿಳಿಸಬೇಕು]
·
ಅಲಂಕಾರ ಪೂಜೆ
·
ಕ್ಷೀರ / ಪಂಚಾಮೃತ ನೈವೇದ್ಯ
/ ಅಭಿಷೇಕ
·
ವಾಹನ ಪೂಜೆ
·
ಸಿಯಾಳಾಭಿಷೇಕ
·
ಪರಮಾನ್ನ ನೈವೇಧ್ಯ
·
ಚಂಡಿಕಾ ಪಾರಾಯಣ
·
ಚಂಡಿಕಾ ಹೋಮ
·
ತುಲಾಭಾರ
·
ಪನಿವಾರ ಪೂಜೆ (ಪಂಚಕಜ್ಜಾಯ+ಪಾನಕ)
·
ಸೋಣಾರ್ತಿ (ಸೋಣೆ ತಿಂಗಳಿನಲ್ಲಿ
– ಸಿಂಹ ಮಾಸ ಪರ್ಯಂತ)
·
ಕೂಷ್ಮಾಂಡ (ಕುಂಬಳಕಾಯಿ) ಸಮರ್ಪಣೆ
[ಭದ್ರಕಾಳಿ ಸನ್ನಿಧಿಯಲ್ಲಿ]
ಶ್ರೀ ಯಕ್ಷಿಣಿ ಸನ್ನಿಧಾನದಲ್ಲಿ
ನಡೆಯುವ ಸೇವೆಗಳ ವಿವರ :-
·
ಕರ್ಪೂರಾರತಿ
·
ಕುಂಕುಮಾರ್ಚನೆ
·
ಅಲಂಕಾರ ಪೂಜೆ
·
ಹೂವಿನ ಪೂಜೆ
·
ಹಾಲು-ಹಣ್ಣು ಸಮರ್ಪಣೆ
·
ಸಂಕ್ರಾಂತಿ ಪೂಜೆ
ಶ್ರೀ ವಾಸುಕೀ ನಾಗರಾಜ ಸನ್ನಿಧಾನದಲ್ಲಿ ನಡೆಯುವ ಸೇವೆಗಳ ವಿವರ :-
·
ಕರ್ಪೂರಾರತಿ
·
ತನು-ತಂಬಿಲ ಸೇವೆ (ಮೊದಲೇ
ತಿಳಿಸಬೇಕು)
·
ಶುದ್ಧ ಕಲಶ (ಮೊದಲೇ ತಿಳಿಸಬೇಕು)
ಶ್ರೀ ಧರ್ಮದೈವಗಳ ಸನ್ನಿಧಾನದಲ್ಲಿ ನಡೆಯುವ ಸೇವೆಗಳ ವಿವರ :-
(ಅಣ್ಣಪ್ಪ ಪಂಜುರ್ಲಿ, ಹಾಯ್ಗುಳಿ, ಕಲ್ಕುಡ)
·
ಕರ್ಪೂರಾರತಿ
·
ಹೂವಿನ ಪೂಜೆ / ಅಲಂಕಾರ ಪೂಜೆ
·
ಸೋಣಾರ್ತಿ (ಸೋಣೆ ತಿಂಗಳಿನಲ್ಲಿ)
·
ಭಸ್ಮಾರ್ಚನೆ
·
ಸಂಕ್ರಾಂತಿ ಪೂಜೆ
[ಈ ಕೆಳಗಿನ ಸೇವೆ ಮಾಡಿಸುವ ಭಕ್ತಾದಿಗಳು ಮೊದಲೇ ತಿಳಿಸಬೇಕು]
·
ಕಡುಬು ಸೇವೆ (ಕಲ್ಕುಡನಿಗೆ)
·
ಹುರುಳಿ ಸಮರ್ಪಣೆ (ಹಾಯ್ಗುಳಿಗೆ)
·
ಬೆಲ್ಲ-ಕಾಯಿ (ಅಣ್ಣಪ್ಪ ಪಂಜುರ್ಲಿಗೆ)
·
ಪಂಚಕಜ್ಜಾಯ ಸಮರ್ಪಣೆ (ಪ್ರತೀ
ಸಂಕ್ರಾಂತಿಯಂದು)
ವಿ.ಸೂ.: ಪೂಜಾ ವಿನಿಯೋಗಾದಿಗಳು ಬೆಳಿಗ್ಗೆ 9.00 ರ ಒಳಗೆ ಹಾಗೂ
ಸಂಜೆ ಗಂಟೆ 7.00 ರ ನಂತರ ನಡೆಯುತ್ತದೆ. ಪೂಜಾದಿಗಳನ್ನು ನಡೆಸುವ ಭಕ್ತಾದಿಗಳು ಕ್ಷೇತ್ರವನ್ನು ಸಂಪರ್ಕಿಸಿ
ಮೊದಲೆ ಮಾಹಿತಿಯನ್ನು ಪಡೆಯತಕ್ಕದ್ದು.
ಸಂಪರ್ಕ : 99451 89662 (ನಾಗರಾಜ್ ಶೇರೇಗಾರ್)